Friday, 3 November 2017

ನನ್ನಂ ಮಣ್ಣಿದು ...
ನನ್ನ ಮಣ್ಣಿದು ...
ನನ್ನ ಮಣ್ಣಿದು ಕನ್ನಡ ಮಣ್ಣು ನನ್ನುಸಿರಲ್ಲಿ ಕಂಪಿಸೊ ಮಣ್ಣು

ದಮನಿ ದಮಣಿಯಲಿ ನರ್ತಿಸೋ ಮಣ್ಣು ವಿಶ್ವಮಾನವಾಡಿ ಸಾರಿಧ ಮಣ್ಣು
ಕನ್ನಡತಿ ಈಯೀಈ ಪುಣ್ಯವತಿ ...
ನನ್ನಡೆಧ ಸೋ... ಭಾಗ್ಯವತಿ.

ನನ್ನ ಮಣ್ಣಿದು ಕನ್ನಡ ಮಣ್ಣು
ನನ್ನುಸಿರಲ್ಲಿ ಕಂಪಿಸೊ ಮಣ್ಣು.
ದಮನಿ ದಮಣಿಯಲಿ ನರ್ತಿಸೋ ಮಣ್ಣು ವಿಶ್ವಮಾನವಾಡಿ ಸಾರಿಧ ಮಣ್ಣು
ಕನ್ನಡತಿ ಈಯೀಈ ಪುಣ್ಯವತಿ ...
ನನ್ನಡೆಧ ಸೋ... ಭಾಗ್ಯವತಿ...

ಕನ್ನಡ ಕವಿಗಳ ಸಾಲುಗಳು
ನಿನ್ನ ಕಣ್ಣಿಗೆ ಕಾಡಿಗೆಯು
ಜ್ಞಾನ ಪೀಟಧ ಗೋವ್ರವವು ತಾಯೆ ನಿನಗೆ ಸಿಂದೂರವು...
ಜನಪದ ಕಲೆಗಳ ಸಿಂಚನವೇ ಕನ್ನಡಾಂಬೆಯ ಕಯ್ಬಳೆಯು
ಮನು ಕುಲ ಮೆಚ್ಚುವ ನಾಟ್ಯಕಲೆ
ಅವಳ ಕಾಲ್ಗಳಿಗೆ ಆರ್ಪುಗೆಯೊ...

ಮಲೆನಾಡ ಆಸಿರಸಿರಿ ನಿನ್ನ ವಡಲೀಗೆ ಉಡುಗೆಗಳು ...
ಶಿಲ್ಪಿಗಳ ಶಿಲ್ಪಕಲೆ ಮಾತೆ ನಿನಗೆ ವಾದವೆಗಳು...

ಕ್ಷಮಿಸುವ ಮನುಜನೇ ಕನ್ನಡ ಮಣ್ಣಲಿ
ಸ್ವರ್ಗವೈಆ ಕಾಣುವೆ ನನ್ನ ಈಈಎ ಮಣ್ಣಲಿ
ಪುಣ್ಯದ ಮಣ್ಣಲಿ...

ನನ್ನ ಮಣ್ನಿಧು ನನ್ನ ಮಣ್ನಿಧು...

ಹೊ ಸುಂದರ ಅರಣ್ಯ ಡಾಮಗಳು ಕನ್ನಡಾಂಬೆಯ ಕೇಶಗಳು ...
ನೇಗಿಲ ಯೋಗಿಯ ಬೆಳೆಯಲ್ಲ ಅವಳ ಮುಡಿಗೆ ಕುಸುಮಗಳು...

ಅರಿಯುವ ನಧಿಯ ನೀರೆಲ್ಲ ಅವಳ ಎದೆಯ ಅಮೃತವು ...
ದೂಮುಕುವ ಜೋಗದ ಸಿರಿಯಲ್ಲಿ ತುಂಬಿದೆ ನಗೆಯ ನರ್ತನವು...

ಎ ನಾದಾ ಸೃಗಂಡ ಕನ್ನಡಾಂಬೆಯ ಮಾಂಗಲ್ಯ .
ಕೋಲಾರ ಕಾಯ್ವರ ವೋಲ್ ಜುಮುಕಿ ಮೂಗುತಿಯು ...

ಎದ್ದರೆ ಬದುಕುನೀಈ ನನ್ನ ಈ ಮಣ್ಣಲಿ
ಮಾಡಿದರು ಹೆಮ್ಮೆಯೇ ಕನ್ನಡಾ ಮಣ್ಣಲಿ ಜನ್ಮಾಧ ತಾವ್ರಲಿ...

ಕನ್ನಡ ಮಣ್ಣನು ರಕ್ಷಿಸಲು ನೆತ್ತರವನ್ನೇ ಆರಿಸಿದರು .
ಎ ಕನ್ನಡ ತಾಯಿಯ ಮಡಿಲಲ್ಲಿ ವೀರ ಮರಣವ ಹೊಂದಿದರು...
ನೆಲಜಲ ರಕ್ಸಾನೆ ಕಾಯಕತೆ ಆಗಲಿರುಳೆನ್ನದೆ ಶ್ರಮಿಸಿದರು .
ಲಾಟಿ ಬೂಟಿನ ವಡೆ ತಿಂದು ಶತ್ರುಗಳ್ ಹೆಡೆಯ ಮೆಟ್ಟಿದರೂ ...

ಉಪವಾಸ ಸೆರೆವಾಸ ಎದೆಗುಂದದೆ ಮುನ್ನುಗ್ಗಿದರು .
ಅವಮಾನ ಅದೇ ಬಹುಮಾನ ಎಂದರು ಕನ್ನಡ ಸಿಂಮಗಳು ...
ಆಳಿದರು ಕನ್ನಡ
ಉಳಿದರು ಕನ್ನಡ
ಎದೆಯನೀ ಸೀಳುನಿ ಆರಿವುದೂೂ ಕನ್ನಡ
ಬೋರ್ಗರೆವುದು ಕನ್ನಡ ...
ನನ್ನಂ ಮಣ್ಣಿದು ...
ನನ್ನ ಮಣ್ಣಿದು ...
ನನ್ನ ಮಣ್ಣಿದು ಕನ್ನಡ ಮಣ್ಣು ನನ್ನುಸಿರಲ್ಲಿ ಕಂಪಿಸೊ ಮಣ್ಣು
ದಮನಿ ದಮಣಿಯಲಿ ನರ್ತಿಸೋ ಮಣ್ಣು ವಿಶ್ವಮಾನವಾಡಿ ಸಾರಿಧ ಮಣ್ಣು
ಕನ್ನಡತಿ ಈಯೀಈ ಪುಣ್ಯವತಿ ...
ನನ್ನಡೆಧ ಸೋ... ಭಾಗ್ಯವತಿ.

No comments:

Post a Comment