Tuesday, 31 October 2017

ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಕನ್ನಡ ನಾಡೆ ಮಧುಚಂದ್ರ ಕನ್ನಡ ನುಡಿಯೆ ಶ್ರೀಗಂಧ
ಕನ್ನಡ ನಾಡೆ ಮಧುಚಂದ್ರ ಕನ್ನಡ ನುಡಿಯೆ ಶ್ರೀಗಂಧ
ಉಸಿರು ನೀಡಿದೆ ಹಸಿರು ತೂಗಿದೆ ಮಧುರವಾಗಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ

ಕಾಡು ಮಲ್ಲಯ್ಯಂಗೆ ಜೇನುಕಿಟ್ತು ಪೂಜೆ ಕೊಟ್ಟು
ಜಾಜಿ ಮ್ಯಾಲ್ ತಂದು ದೇವಮ್ಮಂಗೆ ಮಾಲೆಈತ್ತು
ಏಳು ಹಡ್ಡಿ ಇಂದ ಏಳು ರಾತ್ರಿ ಏಳು ಹಗಲು
ಏಳು ಕಣ್ಯೆರಿಂಗ್ ಸೋಬಲಕ್ಕಿ ದೇವಿಗಿದಳು
ಚಿಗುರೊಡೆಯಿತು ಬೆಳಕರಳಿತು ಹೊಳೆ ಹರಿಸಿತು ರಸಾತನ
ಮನೆಮನೆಯಲು ಜನಮನದಲು ಶಿವನೊಲವಿನ ಶುಭ ಧ್ಯಾನ
ಕನ್ನಡ ನೆಲವೇ ಧಾನ್ಯ ಕನ್ನಡ ಜಾಲವೇ ಮಾನ್ಯ
ಕನ್ನಡ ನೆಲವೇ ಧಾನ್ಯ ಕನ್ನಡ ಜಾಲವೇ ಮಾನ್ಯ
ಉಸಿರು ನೀಡಿದೆ ಹಸಿರು ತೂಗಿದೆ ಮಧುರವಾಗಿದೆ

ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ

ಯಾರೇ ಇಲ್ಲಿ ಬಂದ್ರು ಸ್ನೇಹಕ್ಕೇನು ಕಮ್ಮಿ ಇಲ್ಲ
ನಮ್ಮ ಪ್ರೀತಿಯಲ್ಲಿ ಸುಳ್ಳು ಮೋಸ ಒಂದು ಇಲ್ಲ
ನಮ್ಮ ಧರ್ಮದಲ್ಲಿ ಬೇಧ ಭಾವ ಕಾಣೋದಿಲ್ಲ
ನಮ್ಮ ನೀತಿಯಲ್ಲಿ ಕಾಡೇ ಇಲ್ದೆ ನಾಡೆ ಇಲ್ಲ
ಗಿಡಮರಗಳೇ ತರುಲತೆಗಳೆ ನದಿವಾನಗಳೇ ವರದಾನ
ಜನ ಬೆರೆತರೆ ಸಮರಸದಲಿ ಅದೇ ಒಲವಿನ ಹೊಸಗಾನ
ಕನ್ನಡ ಜನರೇ ಚಂದಾ ಕನ್ನಡ ಮನವೇ ಅಂದ
ಕನ್ನಡ ಜನರೇ ಚಂದಾ ಕನ್ನಡ ಮನವೇ ಅಂದ

ಉಸಿರು ನೀಡಿದೆ ಹಸಿರು ತೂಗಿದೆ ಮಧುರವಾಗಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ

ರಾಯರು ಬಂದರು ಮಾವನ ಮನೆಗೆ ಸಾಂಗ್ಸ್

ಬಾರೆ ಬಾರೆ ದೇವಿಯೇ
ಅಡವಿ ದೇವಿಯ
ಮುದ್ದಿನ ಹುಡುಗಿ
ಅಪರಾಧಿ ನಾನಲ್ಲ

No comments:

Post a Comment