ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಚಿತ್ರದುರ್ಗದಾ ಕಲ್ಲಿನ ಕೋಟೆ
ಸಿಡಿಲಿಗೂ ಬೇಚದ ಉಕ್ಕಿನ ಕೋಟೆ
ಚಿತ್ರದುರ್ಗದಾ ಕಲ್ಲಿನ ಕೋಟೆ
ಸಿಡಿಲಿಗೂ ಬೇಚದ ಉಕ್ಕಿನ ಕೋಟೆ
ಮಾಡಿಸಿದ ಕರಿಯ ಮಾಡವಾಡಗಿಸಿದ
ಮಾದಕರಿನಾಯಕರ್ ಆಳಿದಾಕೊಟೆ
ಪುಣ್ಯ ಭೂಮಿಯು ಈನಾಡು ಸಿದ್ಧರು ಹಾರಿಸಿದ ಸಿರಿನಾಡು
ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ವೀರ ಮದಕರಿ ಆಲುಟಲಿರಲು
ಹೈದರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು
ಸತತ ದಾಳಿಯು ವ್ಯರ್ಥವಾಗಲು
ವೈರಿ ಚಿಂತೆಯಲಿ ಬಸವಳಿದ
ದಾರಿಗಾಣದೆ ಮಂಕಾದ
ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಗೂಢಚಾರರುಳೆದು ಬಂದರು
ಹೈದರಾಳಿಗೆವಿಶಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೇಡೆ ನೋಡು ಎಂದರು
ಕಳ್ಳ ಗಾಂದಿಯ ತೋರಿದರೂ ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಸುತ್ತಮುತ್ತಲೂ ಕಪ್ಪು ಕಟಲ್ಲೆಯೂ ಮುಟ್ಟಿರಲು
ವೀರ ಕಾವಲುಗಾರ ಭೋಜನಕೆ ನಡೆದಿರಲು
ಸಿಹಿ ನೀರು ತರಲೆಂದು ಅವನ ಸತಿ ಬಂದಿರಲು
ಕಲ್ಲಗಂದಿಯ ಹಿಂದೆ ಪಿಸ್ಸುಮಾತು ಕೇಳಿದಳು, ಆಲಿಸಿದಳು, ಇಣುಕಿದಳು
ವೈರಿ ಪದೇ ಕೊಟ್ತೆಯುತ್ತಾ ಬರುವುದನು ಕಂಡಳು
ಕೈಗೆ ಸಿಕ್ಕಿದಾ ಒನಕೆ ಹಿಡಿದಳು
ವೀರ ಗಚ್ಚೆಯ ಹಾಕಿ ನಿಂದಲೂ
ದುರ್ಗಿಯನ್ನು ಮನದಲ್ಲೇ ನೆನೆದಳು
ಕಾಳಿಯಂತೆ ಬಳಿಗಾಗಿ ಕಾದಲು ಯಾರವಳು? … ಯಾರವಳು?
ವೀರವನಿತೆ ಆ ಓಬವ್ವ ದುರ್ಗವು ಮರೆಯದ ಓಬವ್ವ
ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ತೆವಲುತ ಒಳಗೆ ಬರುತಿರೆ ವೈರಿ
ಒನಕೆ ಬೀಸಿ ಕೊಂಡಳು ನಾರಿ
ಸಾತವನನ್ನು ಎಳೆದು ಹಾಕುತ
ಮತ್ತೆ ನಿಂತಳು ಹಲ್ಲು ಮಸೆಯೂಟ
ವೈರಿ ರುಂಡ ಚೆಂಡಾಡಿದಳು
ರಕುತದ ಕೊಡೀ ಹರಿಸಿದಳು
ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಸತಿಯ ಹುಡುಕುತ ಕಾವಲಿನವನು
ಗುಪ್ತ ದ್ವಾರದ ಬಳಿಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು
ಹೆಣದ ರಾಶಿಯ ಬಳಿಯೇ ಕಂಡನು
ರಣಕಾಂಡಿ ಅವತಾರವನು ಕೋಟಿ ಸಲಹಿದ ತಾಯಿಯನು
ರಣ ಕಹಳೆ ಊಡುತಲಿರಲು
ಸಾಗರದಂತೆ ಸೈನ್ಯ ನುಗ್ಗಲು
ವೈರಿ ಪಡೆಯು ನಿಶೈಶವಾಗಲು
ಕಾಳಗದಲ್ಲಿ ಜಯವನು ತ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಚಿತ್ರದುರ್ಗದಾ ಕಲ್ಲಿನ ಕೋಟೆ
ಸಿಡಿಲಿಗೂ ಬೇಚದ ಉಕ್ಕಿನ ಕೋಟೆ
ಚಿತ್ರದುರ್ಗದಾ ಕಲ್ಲಿನ ಕೋಟೆ
ಸಿಡಿಲಿಗೂ ಬೇಚದ ಉಕ್ಕಿನ ಕೋಟೆ
ಮಾಡಿಸಿದ ಕರಿಯ ಮಾಡವಾಡಗಿಸಿದ
ಮಾದಕರಿನಾಯಕರ್ ಆಳಿದಾಕೊಟೆ
ಪುಣ್ಯ ಭೂಮಿಯು ಈನಾಡು ಸಿದ್ಧರು ಹಾರಿಸಿದ ಸಿರಿನಾಡು
ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ವೀರ ಮದಕರಿ ಆಲುಟಲಿರಲು
ಹೈದರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು
ಸತತ ದಾಳಿಯು ವ್ಯರ್ಥವಾಗಲು
ವೈರಿ ಚಿಂತೆಯಲಿ ಬಸವಳಿದ
ದಾರಿಗಾಣದೆ ಮಂಕಾದ
ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಗೂಢಚಾರರುಳೆದು ಬಂದರು
ಹೈದರಾಳಿಗೆವಿಶಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೇಡೆ ನೋಡು ಎಂದರು
ಕಳ್ಳ ಗಾಂದಿಯ ತೋರಿದರೂ ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಸುತ್ತಮುತ್ತಲೂ ಕಪ್ಪು ಕಟಲ್ಲೆಯೂ ಮುಟ್ಟಿರಲು
ವೀರ ಕಾವಲುಗಾರ ಭೋಜನಕೆ ನಡೆದಿರಲು
ಸಿಹಿ ನೀರು ತರಲೆಂದು ಅವನ ಸತಿ ಬಂದಿರಲು
ಕಲ್ಲಗಂದಿಯ ಹಿಂದೆ ಪಿಸ್ಸುಮಾತು ಕೇಳಿದಳು, ಆಲಿಸಿದಳು, ಇಣುಕಿದಳು
ವೈರಿ ಪದೇ ಕೊಟ್ತೆಯುತ್ತಾ ಬರುವುದನು ಕಂಡಳು
ಕೈಗೆ ಸಿಕ್ಕಿದಾ ಒನಕೆ ಹಿಡಿದಳು
ವೀರ ಗಚ್ಚೆಯ ಹಾಕಿ ನಿಂದಲೂ
ದುರ್ಗಿಯನ್ನು ಮನದಲ್ಲೇ ನೆನೆದಳು
ಕಾಳಿಯಂತೆ ಬಳಿಗಾಗಿ ಕಾದಲು ಯಾರವಳು? … ಯಾರವಳು?
ವೀರವನಿತೆ ಆ ಓಬವ್ವ ದುರ್ಗವು ಮರೆಯದ ಓಬವ್ವ
ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ತೆವಲುತ ಒಳಗೆ ಬರುತಿರೆ ವೈರಿ
ಒನಕೆ ಬೀಸಿ ಕೊಂಡಳು ನಾರಿ
ಸಾತವನನ್ನು ಎಳೆದು ಹಾಕುತ
ಮತ್ತೆ ನಿಂತಳು ಹಲ್ಲು ಮಸೆಯೂಟ
ವೈರಿ ರುಂಡ ಚೆಂಡಾಡಿದಳು
ರಕುತದ ಕೊಡೀ ಹರಿಸಿದಳು
ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಸತಿಯ ಹುಡುಕುತ ಕಾವಲಿನವನು
ಗುಪ್ತ ದ್ವಾರದ ಬಳಿಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು
ಹೆಣದ ರಾಶಿಯ ಬಳಿಯೇ ಕಂಡನು
ರಣಕಾಂಡಿ ಅವತಾರವನು ಕೋಟಿ ಸಲಹಿದ ತಾಯಿಯನು
ರಣ ಕಹಳೆ ಊಡುತಲಿರಲು
ಸಾಗರದಂತೆ ಸೈನ್ಯ ನುಗ್ಗಲು
ವೈರಿ ಪಡೆಯು ನಿಶೈಶವಾಗಲು
ಕಾಳಗದಲ್ಲಿ ಜಯವನು ತ
No comments:
Post a Comment