Tuesday, 31 October 2017

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಚಿತ್ರದುರ್ಗದಾ ಕಲ್ಲಿನ ಕೋಟೆ
ಸಿಡಿಲಿಗೂ ಬೇಚದ ಉಕ್ಕಿನ ಕೋಟೆ

ಚಿತ್ರದುರ್ಗದಾ ಕಲ್ಲಿನ ಕೋಟೆ
ಸಿಡಿಲಿಗೂ ಬೇಚದ ಉಕ್ಕಿನ ಕೋಟೆ
ಮಾಡಿಸಿದ ಕರಿಯ ಮಾಡವಾಡಗಿಸಿದ
ಮಾದಕರಿನಾಯಕರ್ ಆಳಿದಾಕೊಟೆ
ಪುಣ್ಯ ಭೂಮಿಯು ಈನಾಡು ಸಿದ್ಧರು ಹಾರಿಸಿದ ಸಿರಿನಾಡು

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ವೀರ ಮದಕರಿ ಆಲುಟಲಿರಲು
ಹೈದರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು
ಸತತ ದಾಳಿಯು ವ್ಯರ್ಥವಾಗಲು
ವೈರಿ ಚಿಂತೆಯಲಿ ಬಸವಳಿದ
ದಾರಿಗಾಣದೆ ಮಂಕಾದ

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಗೂಢಚಾರರುಳೆದು ಬಂದರು
ಹೈದರಾಳಿಗೆವಿಶಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೇಡೆ ನೋಡು ಎಂದರು
ಕಳ್ಳ ಗಾಂದಿಯ ತೋರಿದರೂ ಲಗ್ಗೆ ಹತ್ತಲು ಹೇಳಿದರು

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಸುತ್ತಮುತ್ತಲೂ ಕಪ್ಪು ಕಟಲ್ಲೆಯೂ ಮುಟ್ಟಿರಲು
ವೀರ ಕಾವಲುಗಾರ ಭೋಜನಕೆ ನಡೆದಿರಲು
ಸಿಹಿ ನೀರು ತರಲೆಂದು ಅವನ ಸತಿ ಬಂದಿರಲು
ಕಲ್ಲಗಂದಿಯ ಹಿಂದೆ ಪಿಸ್ಸುಮಾತು ಕೇಳಿದಳು, ಆಲಿಸಿದಳು, ಇಣುಕಿದಳು
ವೈರಿ ಪದೇ ಕೊಟ್ತೆಯುತ್ತಾ ಬರುವುದನು ಕಂಡಳು

ಕೈಗೆ ಸಿಕ್ಕಿದಾ ಒನಕೆ ಹಿಡಿದಳು
ವೀರ ಗಚ್ಚೆಯ ಹಾಕಿ ನಿಂದಲೂ
ದುರ್ಗಿಯನ್ನು ಮನದಲ್ಲೇ ನೆನೆದಳು
ಕಾಳಿಯಂತೆ ಬಳಿಗಾಗಿ ಕಾದಲು ಯಾರವಳು? … ಯಾರವಳು?
ವೀರವನಿತೆ ಆ ಓಬವ್ವ ದುರ್ಗವು ಮರೆಯದ ಓಬವ್ವ

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ತೆವಲುತ ಒಳಗೆ ಬರುತಿರೆ ವೈರಿ
ಒನಕೆ ಬೀಸಿ ಕೊಂಡಳು ನಾರಿ

ಸಾತವನನ್ನು ಎಳೆದು ಹಾಕುತ
ಮತ್ತೆ ನಿಂತಳು ಹಲ್ಲು ಮಸೆಯೂಟ
ವೈರಿ ರುಂಡ ಚೆಂಡಾಡಿದಳು
ರಕುತದ ಕೊಡೀ ಹರಿಸಿದಳು

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಸತಿಯ ಹುಡುಕುತ ಕಾವಲಿನವನು
ಗುಪ್ತ ದ್ವಾರದ ಬಳಿಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು
ಹೆಣದ ರಾಶಿಯ ಬಳಿಯೇ ಕಂಡನು
ರಣಕಾಂಡಿ ಅವತಾರವನು ಕೋಟಿ ಸಲಹಿದ ತಾಯಿಯನು

ರಣ ಕಹಳೆ ಊಡುತಲಿರಲು
ಸಾಗರದಂತೆ ಸೈನ್ಯ ನುಗ್ಗಲು
ವೈರಿ ಪಡೆಯು ನಿಶೈಶವಾಗಲು
ಕಾಳಗದಲ್ಲಿ ಜಯವನು ತ

No comments:

Post a Comment