ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ ,ಅಣ್ಣನು ತಮ್ಮನು ಇಲ್ಲ ;
ಭಿಕಾರಿ ದೊರೆಯದೆ ನಾನು ,
ಅಂತಾರೆ ಮುದ್ಧಿಸೋರಿಲ್ಲ , ಸತ್ತರೆ ಹೊದ್ಧಿಸೋರಿಲ್ಲ ;
ಎಂಜಲೇ ಮ್ರಿಷ್ಟಾನ್ನವಯ್ತು , ಬೈಗಳೇ ಮೈಗೂಡಿ ಹೊಯ್ತು ,
ಈ ಮನಸೇ ಕಲ್ಲಾಗಿ ಹೊಯ್ತು ;
ಅಪ್ಪನು ಅಮ್ಮನು ಇಲ್ಲ ,ಅಣ್ಣನು ತಮ್ಮನು ಇಲ್ಲ ;
ಭಿಕಾರಿ ದೊರೆಯದೆ ನಾನು ,
ಅಂತಾರೆ ಮುದ್ಧಿಸೋರಿಲ್ಲ , ಸತ್ತರೆ ಹೊದ್ಧಿಸೋರಿಲ್ಲ ;
ಎಂಜಲೇ ಮ್ರಿಷ್ಟಾನ್ನವಯ್ತು , ಬೈಗಳೇ ಮೈಗೂಡಿ ಹೊಯ್ತು ,
ಈ ಮನಸೇ ಕಲ್ಲಾಗಿ ಹೊಯ್ತು ;
ಅನಾಥ ಮಗುವಾದೆ ನಾನು ,
ಅಪ್ಪನು ಅಮ್ಮನು ಇಲ್ಲ ,ಅಣ್ಣನು ತಮ್ಮನು ಇಲ್ಲ ;
ಅಪ್ಪನು ಅಮ್ಮನು ಇಲ್ಲ ,ಅಣ್ಣನು ತಮ್ಮನು ಇಲ್ಲ ;
ಬೀದಿಗೆ ಒಂದು , ನಾಯಿ ಕಾವಳಂತೆ ,
ನಾಯಿಗೆ ಒಂದು , ರೊಟ್ಟಿ ಮೀಸಲಂತೆ ,
ನಾಯಿಗೂ ಹೀನನಾದೆ ನಾ ;
ಮಾಳಿಗೆಗೆ ಒಂದು ಬೆಕ್ಕು ಕಾವಳಂತೆ ,
ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ ,
ಬೆಕ್ಕಿಗಿಂತ ಕೆಟ್ಟ ಶಕುನ ನಾ ;
ತಿಂದೊರು ಎಳೆಯ ಬಿಸಾಡೋ ಹಾಗೆ , ಹೇತಥೋರು ನನ್ನ ಎಸೆದಾಯಿತು ,
ಸತ್ತುಹೋರ ಎಳೆಯ ಕಾಗೆಗೆ ಇರಿಸಿ , ಹೇತಥೋರ ಕೂಗಿ ಕರೆದಾಯ್ತು ,
ಉತ್ತರ ಇಲ್ಲ , ಪ್ರಶ್ನೆಯೇ ಎಲ್ಲ ಕೇಳೋ ದೇವನೇ ;
ನಾಯಿಗೆ ಒಂದು , ರೊಟ್ಟಿ ಮೀಸಲಂತೆ ,
ನಾಯಿಗೂ ಹೀನನಾದೆ ನಾ ;
ಮಾಳಿಗೆಗೆ ಒಂದು ಬೆಕ್ಕು ಕಾವಳಂತೆ ,
ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ ,
ಬೆಕ್ಕಿಗಿಂತ ಕೆಟ್ಟ ಶಕುನ ನಾ ;
ತಿಂದೊರು ಎಳೆಯ ಬಿಸಾಡೋ ಹಾಗೆ , ಹೇತಥೋರು ನನ್ನ ಎಸೆದಾಯಿತು ,
ಸತ್ತುಹೋರ ಎಳೆಯ ಕಾಗೆಗೆ ಇರಿಸಿ , ಹೇತಥೋರ ಕೂಗಿ ಕರೆದಾಯ್ತು ,
ಉತ್ತರ ಇಲ್ಲ , ಪ್ರಶ್ನೆಯೇ ಎಲ್ಲ ಕೇಳೋ ದೇವನೇ ;
ಅನಾಥ ಮಗುವಾದೆ ನಾನು ,
ಅಪ್ಪನು ಅಮ್ಮನು ಇಲ್ಲ ,ಅಣ್ಣನು ತಮ್ಮನು ಇಲ್ಲ ;
ಅಪ್ಪನು ಅಮ್ಮನು ಇಲ್ಲ ,ಅಣ್ಣನು ತಮ್ಮನು ಇಲ್ಲ ;
ಹುಟ್ಟೋ ಮಕ್ಕಳೆಲ್ಲ , ತೂಗೋ ತೊಟ್ಟಿಲಲ್ಲಿ ,
ನನ್ನ ಇಟ್ಟರಲ್ಲ , ತಿಪ್ಪೆ ತೊಟ್ಟಿಯಲ್ಲ i,
ನನ್ನ ಏನು ಪಾಪ ಮಾಡಿದೆ
ಅರ್ಧ ರಾತ್ರಿಯಲ್ಲಿ ,ಅರ್ಧ ನಿದ್ಧೆಯಲ್ಲಿ ,
ತಾಯಿ ಹಾಲು ಎಲ್ಲಿ , ಲಾಲಿ ಹಾಡು ಎಲ್ಲಿ ,
ನಾನು ಯಾವ ದ್ರೋಹ ಮಾಡಿದೆ ;
ಭೂಮಿಯ ತುಂಬ ಅನಾಥರೆಂಬ ಕೋಟ್ಯಾನು ಕೋತಿ ಕೂಗು ಇದೆ ,
ಗ್ರಹಚಾರ ಬರೆಯೋ ಆ ಬ್ರಹ್ಮ ನಿಂಗೆ ಎಂದೆಂದೂ ಅವರ ಶಾಪ ಇದೆ ,
ಉತ್ತರ ಇಲ್ಲ , ಪ್ರಶ್ನೆಯೇ ಎಲ್ಲ , ಕೇಳೋ ದೇವನೇ ;
ನನ್ನ ಇಟ್ಟರಲ್ಲ , ತಿಪ್ಪೆ ತೊಟ್ಟಿಯಲ್ಲ i,
ನನ್ನ ಏನು ಪಾಪ ಮಾಡಿದೆ
ಅರ್ಧ ರಾತ್ರಿಯಲ್ಲಿ ,ಅರ್ಧ ನಿದ್ಧೆಯಲ್ಲಿ ,
ತಾಯಿ ಹಾಲು ಎಲ್ಲಿ , ಲಾಲಿ ಹಾಡು ಎಲ್ಲಿ ,
ನಾನು ಯಾವ ದ್ರೋಹ ಮಾಡಿದೆ ;
ಭೂಮಿಯ ತುಂಬ ಅನಾಥರೆಂಬ ಕೋಟ್ಯಾನು ಕೋತಿ ಕೂಗು ಇದೆ ,
ಗ್ರಹಚಾರ ಬರೆಯೋ ಆ ಬ್ರಹ್ಮ ನಿಂಗೆ ಎಂದೆಂದೂ ಅವರ ಶಾಪ ಇದೆ ,
ಉತ್ತರ ಇಲ್ಲ , ಪ್ರಶ್ನೆಯೇ ಎಲ್ಲ , ಕೇಳೋ ದೇವನೇ ;
ಅನಾಥ ಮಗುವಾದೆ ನಾನು ,
ಅಪ್ಪನು ಅಮ್ಮನು ಇಲ್ಲ ,ಅಣ್ಣನು ತಮ್ಮನು ಇಲ್ಲ ;
ಭಿಕಾರಿ ದೊರೆಯದೆ ನಾನು ,
ಅಂತಾರೆ ಮುದ್ಧಿಸೋರಿಲ್ಲ , ಸತ್ತರೆ ಹೊದ್ಧಿಸೋರಿಲ್ಲ ;
ಎಂಜಲೇ ಮ್ರಿಷ್ಟಾನ್ನವಯ್ತು , ಬೈಗಳೇ ಮೈಗೂಡಿ ಹೊಯ್ತು ,
ಈ ಮನಸೇ ಕಲ್ಲಾಗಿ ಹೊಯ್ತು ;
ಅಪ್ಪನು ಅಮ್ಮನು ಇಲ್ಲ ,ಅಣ್ಣನು ತಮ್ಮನು ಇಲ್ಲ ;
ಭಿಕಾರಿ ದೊರೆಯದೆ ನಾನು ,
ಅಂತಾರೆ ಮುದ್ಧಿಸೋರಿಲ್ಲ , ಸತ್ತರೆ ಹೊದ್ಧಿಸೋರಿಲ್ಲ ;
ಎಂಜಲೇ ಮ್ರಿಷ್ಟಾನ್ನವಯ್ತು , ಬೈಗಳೇ ಮೈಗೂಡಿ ಹೊಯ್ತು ,
ಈ ಮನಸೇ ಕಲ್ಲಾಗಿ ಹೊಯ್ತು ;
No comments:
Post a Comment